Home

ಜೈ ಹೋ ಇಂಡಿಯಾ !

lbcbo6bg ben stokes ravindra jadeja 625x300 27 july 25

ಭಾರತದ ಕೆಚ್ಛೇದೆಯಾ ಹೋರಾಟ

ವಿರಾಟ್ ಕೊಹ್ಲಿ ಇಲ್ಲ , ರೋಹಿತ್ ಶರ್ಮಾ ಇಲ್ಲ, ಹೊಸ ಕ್ಯಾಪ್ಟನ್, ಹೊಸ ಪ್ಲೇಯರ್ ಎಲ್ಲಾ ಅನುಭವ ಕಮ್ಮಿ. ಅದ್ರಲ್ಲೂ ಇಂಡಿಯನ್ ಪಿಚ್ ಅಲ್ಲ ಫಾರಿನ್ ಪಿಚ್ ೫ ಕ್ಕೆ ೫ ಟೆಸ್ಟ್ ಮ್ಯಾಚ್ ಸೋತು ವಾಪಸ್ಸು ಬರ್ತರೆ ಅಂತ ಎಲ್ಲರು ಅಂದ್ದುಕೊಂಡಿದ್ರು ಹುಡುಗರು ಹೋರಾಟ ತೋರಿದ ರೀತಿ ಇಡೀ ವರ್ಲ್ಡ್ ಕೆ ಕ್ರಿಕೆಟ್ ಶಭಾಷ್ ಇಂಡಿಯಾ ಅಂತ ಹೊಗಳುತ್ತಿದ್ದರೆ ಅಭಿಮಾನಿಗಳು ಎದೆ ಉಬ್ಬಿಸಿಕೊಂಡು ಓಡಾಡೋಷ್ಟು ಹೆಮ್ಮೆ ಆಗತಿದೆ. ತಲೆ ತಗ್ಗಿಸುವಾದ್ಥ ಪರಿಸ್ಥಿ ಹೋಗಿ ತೆಲೆ ಎತ್ತಿಕೊಂಡು ಓಡಾಡು ಹಾಗಾಗಿದೆ. ವಿದೇಶಗಳಲ್ಲಿ ಇಂಡಿಯನ್ ಕ್ರಿಕೆಟ್ ಟೀಮ್ ನ ಪರ್ಫಾಮೆನ್ಸ್ ಅಂಡರ್ ರೇಟ್ ಆಗೇ ಇರ್ತಿತ್ತು ಯಾರಾದ್ರು ಒಬ್ಬರು ಔಟ್ ಆದೆರೆ ಸಾಲಾಗಿ ಒಬ್ಬರ ಹಿಂದೆ ಒಬ್ಬರು ಔಟ್ ಆಗಿ ಹೋಗ್ತಿದ್ರು. ಕನ್ಫ್ಯೂಸ್ ಆಗಿ ಒಬ್ಬರು ಔಟ್ ಆದ್ರೆ ಸಾಲಾಗಿ ಒಬ್ಬರ ಹಿಂಧೆ ಒಬ್ಬರು ಔಟ್ ಆಗಿ ಪೆವಿಲಿಯನ್ ಗೆ ಇಲ್ಲ ಹೊಸ ಟೀಮ್ ಹೊಸ ಹುಡುಗರು

su from so

ಅಬ್ಬಾ! ಎಷ್ಟು ದಿನ ಆಗಿತ್ತೋ?! ಈ ರೀತಿ ನಕ್ಕು

ಮತ್ತೆ ಕನ್ನಡಕೊಂಧು ಮೆಗಾ ಸೂಪರ್ ಹಿಟ್ ಸಿನಿಮಾ ಸಿಕ್ಕಿದೆ. ಕಾಂತಾರ ನಂತರ ಇಂಡಿಯನ್ ಸಿನಿಮಾ ಮತ್ತೆ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡೋ ಹಾಗಾಗಿದೆ . ಇದು ಯಶ್ ಸಿನಿಮಾ ಅಲ್ಲ, ರಿಷಬ್ ಶೆಟ್ಟಿ ಸಿನಿಮಾ ಅಲ್ಲ, ಸುದೀಪ್ , ದರ್ಶನ್ ಅಲ್ಲ ಹೊಸಬರ ಚಿತ್ರ ಎಲ್ಲ ಕಡೆ ಹೌಸ್ ಫುಲ್ ಆಗಿ ಓಡ್ತಾ ಇದೆ. ರಿಮೇಕ್ ರೈಟ್ಸ್ ಗಾಗಿ ಬಾಲಿವುಡ್ ,ಕೋಲಿವುಡ್ ,ಮಾಲಿವುಡ್ ಮುಗಿಬೀಲ್ತಿದೆ

ಪ್ರೀತಿ ಇಲ್ಲದ ಮೇಲೆ

anupam kher talks about his wife kirron kher sixteen nine

” ನನ್ನ ಹೆಂಡ್ತಿ ಬದಲಾಗಿದ್ದಾಳೆ, ನನ್ನ ಮೇಲೆ ಅವಳಿಗೆ ಮೊದಲಿನ ಪ್ರೀತಿ ಇಲ್ಲ, ನಾವು  ಮೊದಲಿನ ಥರ ಕೈ ಕೈ ಹಿಡ್ಕೊಂಡು ಸಿನಿಮಾಗಳಿಗೆ ಶಾಪಿಂಗ್  ಗಳಿಗೆ ಹೋಗ್ತಿಲ್ಲ.  ಮೊದಲಿನ ಥರ  ಅವಳು ನನ್ನ ಕೆಲ್ಸದ ಮೇಲೆ ಮೆಚ್ಚಿಗೆ ತೋರಿಸುತಿಲ್ಲ, ಸರಿ ತಪ್ಪು ವಿಮರ್ಶೆ ಮಾಡ್ತಿಲ್ಲ. ” ನಾನು ಸ್ನಾನಗೃಹಕ್ಕೆ ಹೋದರೆ, ನಾನು ಮುಚ್ಚಳ ಹಾಕುವುದಿಲ್ಲ ಎಂದು ಅವಳು ಭಾವಿಸುತ್ತಾಳೆ. ನಾನು ಲೈಟ್ ಆಫ್ ಮಾಡುವುದಿಲ್ಲ ಎಂದು ಅವಳು ಭಾವಿಸುತ್ತಾಳೆ. ನಾನು ಹಾಸಿಗೆಯಿಂದ ಎದ್ದ ತಕ್ಷಣ,  ನೀವು ಲೈಟ್ ಆಫ್ ಮಾಡಿದ್ದೀರಾ? ನೀವು ಫ್ಲಶ್ ಮಾಡಿದ್ದೀರಾ? ಪ್ರಶ್ನೆ  ಮಾಡ್ತಿರ್ತಾಳೆ.  ಇದು ನನಗೆ  ತುಂಬಾನೇ  ಕಿರಿಕಿರಿ ಅಗ್ತಿದೆ…. ”   ಇದೆಲ್ಲಾ  ಯಾರೋ  ಯಂಗ್  ಕಾಪುಲ್ಸ್ ಮಾಡ್ತಿರೋ ಕಂಪ್ಲೇಂಟ್  ಅಂದ್ಕೊಂಡ್ರಾ ? ಪ್ರೀತಿಸಿ ಮದುವೆಯಾಗಿ ೪೦ ವರ್ಷ  ಸಂಸಾರ ಮಾಡಿರೋ. ವಿದ್ಯಾವಂತ, ವಿಚಾರವಂತ, ಬಾಲಿವುಡ್ ನ ಹಿರಿಯ ನಟ , ನಿರ್ದೇಶಕ ರಂಗಕರ್ಮಿ  ಅನುಪಮ್  ಖೇರ್ ತಾನು ಪ್ರೀತಿಸಿ ಮದುವೆಯಾಗಿ ೪೦ ವರ್ಷ ಸಂಸಾರ ಮಾಡಿದ ಪ್ರೀತಿಯ  ಹೆಂಡ್ತಿ ಮೇಲೆ ಮಾಡ್ತಿರೋ ಕಂಪ್ಲೇಂಟ್ . 

 

ಕರ್ನಾಟಕದಲ್ಲಿ ಚಂಡಮಾರುತದ ಆರ್ಭಟ ಶುರು.

r 1

ಕರ್ನಾಟಕದಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ಚಂಡಮಾರುತ ಪ್ರಸರಣದಿಂದಾಗಿ ದಿನವೀಡಿ ಮಳೆ ಆಗುತ್ತಿದೆ. ಕೆಲವೆಡೆ ಭರ್ಜರಿ ಮಳೆ ಮುನ್ಸೂಚನೆ ಇದೆ. ಮುಂದಿನ 03 ರಿಂದ 05 ದಿಂದ ವಿವಿಧ ಜಿಲ್ಲೆಗಳಿಗೆ ಜೋರು ಬಿರುಗಾಳಿ ಸಹಿತ ಭಾರೀಯಿಂದ ಅತ್ಯಧಿಕ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇದೆ ಎಂದಿರುವ ಹವಾಮಾನ ಇಲಾಖೆಯು ‘ಆರೆಂಜ್ ಅಲರ್ಟ್’ ಮತ್ತು ಯೆಲ್ಲೋ ಅಲರ್ಟ್’ ಘೋಷಿಸಿದೆ. 


ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರಣಭೀಕರ ಮಳೆ ಮುಂದುವರಿಯಲಿದೆ

ಹವಾಮಾನ ತಜ್ಞರ ಪ್ರಕಾರ, ಚಂಡಮಾರುತ ಪ್ರಸರಣ ಕಾರಣದಿಂದ ಮುಂಗಾರು ಮಳೆ ಆರ್ಭಟಿಸುತ್ತಿದೆ.ಗಾಳಿ ಪ್ರಯಾಣ ಜೋರಾಗಿರಲಿದ್ದುಹ ಲವು ದಿನಗಳಿಂದ ಉತ್ತರ ಕರ್ನಾಟಕದಾದ್ಯಂತ ಭಾರೀ ಮಳೆ ಇಲ್ಲದಿದ್ದರೂ ಸಹಿತ ಜಿಟಿ ಜಿಟಿ ಮಳೆ ಮುಂದುವರಿದಿದೆ. ದಿನಪೂರ್ತಿ ಮಬ್ಬು ವಾತಾವರಣ ಉಂಟಾಗಿದೆ. ಬಿಸಿಲಿನ ದರ್ಶನವೇ ಇಲ್ಲದಾಗಿದೆ. ಇದರಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಜ್ವರ, ಕೆಮ್ಮು, ನೆಗಡಿ ಆರೋಗ್ಯ ಏರುಪೇರು ಕಂಡು ಬರುತ್ತಿದೆ. ವೃದ್ಧರಿಗೆ, ಗರ್ಭಿಣಿಯರಿಗೆ, ಮಕ್ಕಳ ಆರೋಗ್ಯ ಈ ವಾತಾವರಣದಿಂದ ಹದಗೆಡುತ್ತಿದೆ.

Our Services

bannada loka 4

ಬಣ್ಣದ ಲೋಕ

 ದಿನಕ್ಕೊಂದು ಬಣ್ಣ , ದಿನಕ್ಕೊಂದು ಕನಸು 

 ಸದಾ ವಿಸ್ಮಯ,  ಸದಾ ವಿಶೇಷ 

 

salahe loka

ಆರೋಗ್ಯ ಲೋಕ

ಇದು ಸುಖ ಸಂತೋಷದ ಕನ್ನಡಿ.
                ದಿನ ಮಿಸ್ ಮಾಡ್ದೆ  ನೋಡಿ.

final mind mirror

ಮಾನಸ ಲೋಕ

ಕಣ್ಣಿಗೆ ಕಾಣದ ಕೋಟಿ ಸತ್ಯ
ಮನಸ್ಸಿಗೆ ಕಾಣಿಸುತ್ತೆ .

bannada loka 4

ಸೆಲೆಬ್ರೆಟಿ ನ್ಯೂಸ್

quotes
touch

ಟಚ್ ನಲ್ಲಿರಿ

avatar on home

Jane Miller

news

ಸೆನ್ಸೇಷನ್ ನ್ಯೂಸ್

ಸಿಂಪಲ್ ಸ್ಟೋರಿ

ABOUT US

ರೀಲ್ or ರಿಯಲ್ ಕಥೆ,ವಿಷಯ ರಿಯಲ್ ಫೇಕ್ ಆಗಿರಬಾರ್ದು ಫ್ಯಾಕ್ಟ್ ನಲ್ಲಿ ರಿಯಲ್ ಥ್ರಿಲ್ ,ಕಲಿಯೋಕೆ ಸಹಾಯ ಆಗುತ್ತೆ

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

fake

ಕಥೆ ಹಿಂದಿರೋ ಕಥೆ & ವ್ಯಥೆ

cricket

Whether you’re curious about features, a free trial, or even press, we’re here to answer any questions.

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.